nbf@namma-bengaluru.org
9591143888

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣ

ಫೆಬ್ರವರಿ 2017ರಲ್ಲಿ ಸಂಭವಿಸಿದ ಕುಖ್ಯಾತ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣದಿಂದ ನಗರದ ಅತಿ ದೊಡ್ಡ ಕೆರೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ ಜನ ಸಿಟ್ಟಿಗೆದ್ದರು. ಇದನ್ನು ಪರಿಗಣಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನ ವು ಬೆಳ್ಳಂದೂರು ಕೆರೆ ಬೆಂಕಿ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಮನವಿ ಸಲ್ಲಿಸಿತು. ಎನ್ಬಿಎಫ್ ಸಲ್ಲಿಸಿದ ಅರ್ಜಿಯಲ್ಲಿ: •      ಕೆರೆಯಲ್ಲಿ ಬೆಂಕಿ ಪ್ರಕರಣ ಇದೇ ಮೊದಲ ಬಾರಿ ನಡೆದ ಅಥವಾ ಏಕೈಕ ಪ್ರಕರಣವಲ್ಲ.…...

Read more

ಅಗರ – ಬೆಳ್ಳಂದೂರು ಪ್ರಕರಣ

ಈಗ ಒಂದು ದಶಕದಿಂದ, ಅಸಂಖ್ಯಾತ ಬಿಲ್ಡರ್ಗಳು ಬೆಂಗಳೂರಿನ ಕೆರೆಯ ಜಾಗವನ್ನು ಮತ್ತು ಇತರ ಸೂಕ್ಷ್ಮ ಪರಿಸರ ಜಾಗವನ್ನು ಅತಿಕ್ರಮಿಸಿದ್ದಾರೆ, ಇದರ ಪರಿಣಾಮವಾಗಿ ಅವಸಾನದಲ್ಲಿರುವ ಜಲಮೂಲಗಳ ಸಂಖ್ಯೆ ಹೆಚ್ಚಾಗುತ್ತದೆ. ಬಿಲ್ಡರ್ ಗಳು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ನಿರ್ದಯವಾಗಿ ಉಲ್ಲಂಘಿಸುತ್ತಾರೆ. ಅಂತಹ ತಪ್ಪಾದ ಬಿಲ್ಡರ್‌ಗಳ ಕೈಯಿಂದ ನಮ್ಮ ನಗರವನ್ನು ಪುನಃ ಪಡೆದುಕೊಳ್ಳುವುದು ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ. ಮೇಲಿನ ದೃಷ್ಟಿಯಿಂದ, ಎನ್ಬಿಎಫ್ , ಫಾರ್ವರ್ಡ್ ಫೌಂಡೇಶನ್,…...

Read more