nbf@namma-bengaluru.org
9591143888

PILs

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣ

ಫೆಬ್ರವರಿ 2017ರಲ್ಲಿ ಸಂಭವಿಸಿದ ಕುಖ್ಯಾತ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣದಿಂದ ನಗರದ ಅತಿ ದೊಡ್ಡ ಕೆರೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ ಜನ ಸಿಟ್ಟಿಗೆದ್ದರು. ಇದನ್ನು ಪರಿಗಣಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನ ವು ಬೆಳ್ಳಂದೂರು ಕೆರೆ ಬೆಂಕಿ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಮನವಿ ಸಲ್ಲಿಸಿತು. ಎನ್ಬಿಎಫ್ ಸಲ್ಲಿಸಿದ ಅರ್ಜಿಯಲ್ಲಿ: •      ಕೆರೆಯಲ್ಲಿ ಬೆಂಕಿ ಪ್ರಕರಣ ಇದೇ ಮೊದಲ ಬಾರಿ ನಡೆದ ಅಥವಾ ಏಕೈಕ ಪ್ರಕರಣವಲ್ಲ.…...

Read more

ಬಿಎಂಪಿಸಿಯನ್ನು ಬಲಪಡಿಸುವುದು

ಸಂವಿಧಾನದ 74ನೇ ತಿದ್ದುಪಡಿಯು ನಗರಗಳನ್ನು ಮಹಾನಗರ ಯೋಜನಾ ಸಮಿತಿ(ಎಂಪಿಸಿ)ಯನ್ನಾಗಿ ರಚಿಸಲು ಆದೇಶಿಸುತ್ತದೆ. ಇದು ಯೋಜನಾ ಕಾರ್ಯವನ್ನು ಪಾರದರ್ಶಕ ಮತ್ತು ಸಮಾಲೋಚನಾ ರೀತಿಯಲ್ಲಿ ಕೈಗೊಳ್ಳುವ ಜವಾಬ್ದಾರಿಯುತ ಶಾಸನಬದ್ಧ ಸಂಸ್ಥೆಯಾಗಿದೆ. ಕರ್ನಾಟಕ ಸರ್ಕಾರ ಸಂಸದ ರಾಜೀವ್‌ ಚಂದ್ರಶೇಖರ್ ಹಾಗೂ ಭಾರತ ಸರ್ಕಾರ ಸೇರಿದಂತೆ ಹಲವರ ಒತ್ತಡದಡಿ 2014-15 ರಲ್ಲಿ ಎಂಪಿಸಿಯನ್ನು ರಚಿಸಿತು. ಆದಾಗ್ಯೂ, ಎಂಪಿಸಿ ಸೇರ್ಪಡೆಗೆ ಹೊರಗಿನ ತಜ್ಞರು, ನಾಗರಿಕರ ಸೇರ್ಪಡೆಗೆ ಮನವಿ ಬಂದರೂ ನಿರ್ಲಕ್ಷಿಸಲಾಯಿತು. ಎಂಪಿಸಿ ಅದರ ಸಂವಿಧಾನ ರಚನೆಯಾದ ಇಷ್ಟು…...

Read more

ಉಕ್ಕಿನ ಮೇಲ್ಸೇತುವೆ ಬೇಡ

ಬೆಂಗಳೂರಿಗರಲ್ಲಿ ಹೆಚ್ಚಿನವರು ಬೇಸರಗೊಂಡಿದ್ದಾರೆ. ಸರ್ಕಾರ ಇನ್ನೊಂದು ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಂಡಿರುವುದು ಇದಕ್ಕೆ ಕಾರಣವಲ್ಲ: ಬದಲಿಗೆ, ಜನರಿಗೆ ಅಗತ್ಯವಿಲ್ಲದ ಹಾಗೂ ಯೋಜಿತವಲ್ಲದ ಇನ್ನೊಂದು ಯೋಜನೆಗೆ ಅನುಮತಿ ಕೊಟ್ಟಿರುವುದು ಇದಕ್ಕೆ ಕಾರಣ. ಉದ್ದೇಶಿತ ಉಕ್ಕಿನ ಸೇತುವೆ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಾಣಗೊಳ್ಳಲಿದ್ದು, ಯೋಜನೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಗರದ ಒಟ್ಟಾರೆ ಅಭಿವೃದ್ಧಿ ಬಗ್ಗೆ ನಮ್ಮ ಸ್ವರ ಕೇಳಬೇಕೆಂದು ಜನ ಬೇಡಿಕೆ ಮುಂದೊತ್ತಿದ್ದಾರೆ. ಆದರೆ, ಇಲ್ಲಿ ಏಳುವ ಪ್ರಶ್ನೆಯೆಂದರೆ, ನಗರದಲ್ಲಿ ಜನಜೀವನವನ್ನು…...

Read more

ಅಕ್ರಮ ವಾಣಿಜ್ಯೀಕರಣ ಪ್ರಕರಣ

ಆರ್ಎಂಪಿ-2015ರಡಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಸಂಸ್ಥೆಗಳಿಗೆ ಪರವಾನಗಿ ನೀಡುವುದನ್ನು ನಿಷೇಧದ ಹೊರತಾಗಿ ಬಿಬಿಎಂಪಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಾಣಿಜ್ಯ ಕಾಳಜಿಗಳನ್ನು ಸ್ಥಾಪಿಸಲು ಅನುಮತಿ ನೀಡುವುದನ್ನು ಮುಂದುವರಿಸಿತು. ಕೋರಮಂಗಲದಲ್ಲಿರುವ ‘ಬ್ರೇಕ್‌ಫಾಸ್ಟ್ ಕ್ಲಬ್‌’ಗೆ ಅಂತಹ ಪರವಾನಗಿ ನೀಡುವ ಒಂದು ಸಂದರ್ಭ ‘ಬ್ರೇಕ್‌ಫಾಸ್ಟ್ ಕ್ಲಬ್’ ಸ್ಥಾಪನೆಗೆ ವ್ಯಾಪಾರ ಪರವಾನಗಿ ಪಡೆಯಲು ಆಗಿನ ಬಿಬಿಎಂಪಿ ಆಯುಕ್ತರಾದ ಶ್ರೀ ಲಕ್ಷ್ಮೀನಾರಾಯಣ ಅವರು ಖುದ್ದಾಗಿ ಮಧ್ಯಪ್ರವೇಶಿಸಿದ್ದಾರೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನಕ್ಕೆ ತಿಳಿದಿತ್ತು. ಈ ವ್ಯಾಪಾರ ಪರವಾನಗಿಯ ಅನುದಾನಕ್ಕೆ…...

Read more

ಅಗರ – ಬೆಳ್ಳಂದೂರು ಪ್ರಕರಣ

ಈಗ ಒಂದು ದಶಕದಿಂದ, ಅಸಂಖ್ಯಾತ ಬಿಲ್ಡರ್ಗಳು ಬೆಂಗಳೂರಿನ ಕೆರೆಯ ಜಾಗವನ್ನು ಮತ್ತು ಇತರ ಸೂಕ್ಷ್ಮ ಪರಿಸರ ಜಾಗವನ್ನು ಅತಿಕ್ರಮಿಸಿದ್ದಾರೆ, ಇದರ ಪರಿಣಾಮವಾಗಿ ಅವಸಾನದಲ್ಲಿರುವ ಜಲಮೂಲಗಳ ಸಂಖ್ಯೆ ಹೆಚ್ಚಾಗುತ್ತದೆ. ಬಿಲ್ಡರ್ ಗಳು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ನಿರ್ದಯವಾಗಿ ಉಲ್ಲಂಘಿಸುತ್ತಾರೆ. ಅಂತಹ ತಪ್ಪಾದ ಬಿಲ್ಡರ್‌ಗಳ ಕೈಯಿಂದ ನಮ್ಮ ನಗರವನ್ನು ಪುನಃ ಪಡೆದುಕೊಳ್ಳುವುದು ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ. ಮೇಲಿನ ದೃಷ್ಟಿಯಿಂದ, ಎನ್ಬಿಎಫ್ , ಫಾರ್ವರ್ಡ್ ಫೌಂಡೇಶನ್,…...

Read more

ಬಿಬಿಎಂಪಿ ಹಣಕಾಸು: ಸಿಎಜಿ ಆಡಿಟ್ ಕೋರಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಕೆಯಲ್ಲಿ(ಬಿಬಿಎಂಪಿ) ಸಾರ್ವಜನಿಕ ಹಣವನ್ನುದುರ್ಬಳಕೆ ಹಾಗೂ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯಿತು. ನಮ್ಮ ಬೆಂಗಳೂರು ಪ್ರತಿಷ್ಟಾನ ಹಾಗೂ ಸಂಸ್ಥಾಪಕ ಟ್ರಸ್ಟಿ ಸಂಸದ ರಾಜೀವ್ ಚಂದ್ರಶೇಖರ್ ಅವರು ಡಿಸೆಂಬರ್ 19, 2015 ರಂದು ಕರ್ನಾಟಕ ಹೈಕೋರ್ಟಿನಲ್ಲಿ 2011-12ರ ಹಣಕಾಸು ವರ್ಷಗಳಲ್ಲಿ ಲೆಕ್ಕ ಪರಿಶೋಧಕ(ಸಿಎಜಿ) ಬಿಬಿಎಂಪಿ ಹಣಕಾಸು ವಿಭಾಗದಲ್ಲಿ 2012-13; 2013-14 ಮತ್ತು 2014-15ರಲ್ಲಿ ಸಮಯ-ಪರಿಮಿತಿ ಲೆಕ್ಕಪರಿಶೋಧನೆಗೆ ನಿರ್ದೇಶನ ನೀಡುವುದಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದರು. ಸಾರ್ವಜನಿಕ ಹಿತಾಸಕ್ತಿ…...

Read more

ಅಕ್ರಮ ಸಕ್ರಮ ಯೋಜನೆ ಪ್ರಕರಣ

ಅಕ್ರಮ ಕಟ್ಟಡಗಳು ಕೇವಲ ನಮ್ಮ ನಗರಕ್ಕೆ ಮಾತ್ರಲ್ಲದೆ ನಮ್ಮ ದೇಶಕ್ಕೂ ಸಹ ಬೇಸರ ತಂದೊಡ್ಡಿದೆ. ವೇಗವಾಗಿ ಬೆಳೆಯುತ್ತಿರುವ ನಗರ ಜನಸಂಖ್ಯೆಯೊಂದಿಗೆ ಪಟ್ಟಣದಾದ್ಯಂತ ವಸತಿ ಆಯ್ಕೆಗಳ ಬೇಡಿಕೆ ಏರಿಕೆಯಾಗುತ್ತಲೆಯಿವೆ. ಬೆಂಗಳೂರಿನಲ್ಲೂ ಕೂಡ ಭಾರತದ ಮೆಟ್ರೋಪಾಲಿಟಿನ್ ನಗರಗಳ ರೀತಿಯಲ್ಲಿ ರಿಯಲ್‌ ಎಸ್ಟೇಟ್ ವಲಯದಲ್ಲಿ ಕಾನೂನುಬಾಹಿರ ಕಟ್ಟಡಗಳಿಗೆ ನಿಯಂತ್ರಣತೆಯನ್ನೂ ಮೀರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಅನೇಕ ಬಿಲ್ಡರ್‌ಗಳು ತಮ್ಮ ಕಟ್ಟಡಗಳನ್ನು ಕಾನೂನು ನಿಯಮಗಳನ್ನು ಮೀರಿ ನಿರ್ಮಿಸುತ್ತಿದ್ದಾರೆ. ಮೇಲಿನ ದೃಷ್ಟಿಯನ್ನು ಗಮನಿಸಿಕೊಂಡು, ಕರ್ನಾಟಕ ರಾಜ್ಯ ಸರ್ಕಾರ ಅನಧೀಕೃತ…...

Read more

ತೆರೆದ ಕಾಲುವೆ ಪಿಐಎಲ್

9 ವರ್ಷ ವಯಸ್ಸಿನ ಗೀತಾ ಲಕ್ಷ್ಮಿ ಎಂಬ ಬಾಲಕಿ ತೆರೆದ ಚರಂಡಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವುದನ್ನು ಪ್ರಶ್ನಿಸಿ, ರಾಜ್ಯದ ಅಂಗ ಸಂಸ್ಥೆಗಳಲ್ಲಿ ಉತ್ತರದಾಯಿತ್ವದ ಕೊರತೆಯಿದೆ ಎಂದು ದೂರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಸಂಸದ ರಾಜೀವ್ ಚಂದ್ರಶೇಖರ್ ಅಕ್ಟೋಬರ್ 9,2014ರಂದು ರಿಟ್ ಅರ್ಜಿ ದಾಖಲಿಸಿದರು. ನಾಗರಿಕ ಸೇವೆಗಳು ಎಂದರೆ ಮಳೆ ನೀರು ಚರಂಡಿ ಹಾಗೂ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ನಾಗರಿಕರ ರಕ್ಷಣೆ ಹಾಗೂ ಸುರಕ್ಷತೆಗೆ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿಯ ಆಯುಕ್ತರು…...

Read more

ಸಾರ್ವಜನಿಕ ಭೂಮಿ ಒತ್ತುವರಿ ಪಿಐಎಲ್

ಕರ್ನಾಟಕ ವಿಶೇಷವಾಗಿ ಬೆಂಗಳೂರು ಹಲವು ವರ್ಷಗಳಿಂದ ಭಾರಿ ಪ್ರಮಾಣದ ಭೂಮಿ ಒತ್ತುವರಿಯನ್ನು ಅನುಭವಿಸಿದೆ. ಇದನ್ನು ಪರಿಗಣಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನವು ಮಾರ್ಚ್ 28,2013ರಂದು ಹೈಕೋರ್ಟ್ನಲ್ಲಿ ಕರ್ನಾಟಕ ಸರ್ಕಾರದ ನಿಷ್ಕ್ರಿಯೆಯನ್ನು ಪ್ರಶ್ನಿಸಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿತು. ಪಿಐಎಲ್ ದಾಖಲಿಸಲು ಕಾರಣಗಳು 1. ಸರ್ಕಾರವು ಸಾರ್ವಜನಿಕ ಭೂಮಿಯ ಮರುಸ್ವಾಧೀನ ಹಾಗೂ ಅದರ ರಕ್ಷಣೆ ಕುರಿತ ಕಾರ್ಯಪಡೆ (ವಿ,ಬಾಲಸುಬ್ರಮಣಿಯನ್ ಅಧ್ಯಕ್ಷತೆಯದು)ಯ ವರದಿಯನ್ನು ಅಂಗೀಕರಿಸಿಲ್ಲ 2. ಕರ್ನಾಟಕರಲ್ಲಿ 11 ಲಕ್ಷ ಎಕರೆಗೂ ಅಧಿಕ ಸಾರ್ವಜನಿಕ…...

Read more