nbf@namma-bengaluru.org
9591143888

ಅಭಿಯಾನಗಳು

ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಜಾಗೃತಿ

ನಮ್ಮ ಬೆಂಗಳೂರು ಪ್ರತಿಷ್ಠಾನವು ಬೆಂಗಳೂರು ಸೊಸೈಟಿ ಆಫ್ ಅಬ್‌ಸ್ಟೆಟ್ರಿಕ್ಸ್ & ಗೈನೆಕಾಲಜಿ, ರೋಟರಿ ಬೆಂಗಳೂರು ಪೂರ್ವ ಮತ್ತು ದೊಮ್ಮಲೂರು RWA ಸಹಯೋಗದೊಂದಿಗೆ ದಿನಾಂಕ 25.06.2022 ರಂದು ದೊಮ್ಮಲೂರಿನಲ್ಲಿ ಮೆಗಾ ಮಹಿಳಾ ಆರೋಗ್ಯ.....

Read more

HP ಸಹಯೋಗದೊಂದಿಗೆ ವಿಶ್ವ ಪರಿಸರ ದಿನ

ನಮ್ಮ ಬೆಂಗಳೂರು ಫೌಂಡೇಶನ್ ಹಾಗು HP ಸಹಯೋಗದೊಂದಿಗೆ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಕ್ಲೆಂಥಾ ಕ್ಲೀನ್ ಥಾನ್ ಅನ್ನು ಆಯೋಜಿಸಲಾಗಿತ್ತು. HP ಯ 300 ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಸುತ್ತಮುತ್ತಲಿನ......

Read more

ರಸ್ತೆ ಸಂಚಾರ ಚಿಹ್ನೆಗಳ ಜಾಗೃತಿ ಸಮೀಕ್ಷೆ ಅಭಿಯಾನ.

ನಮ್ಮ ಬೆಂಗಳೂರು ಫೌಂಡೇಶನ್ ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ 28 ಮೇ 2022 ರಂದು ಬ್ರಿಗೇಡ್ ರಸ್ತೆಯಲ್ಲಿ ಬೆಂಗಳೂರಿನ ನಾಗರಿಕರಲ್ಲಿ ರಸ್ತೆ ಚಿಹ್ನೆಗಳ ಜಾಗೃತಿ  ಸಮೀಕ್ಷೆಯನ್ನು ನಡೆಸಿತು. ರಸ್ತೆ ಚಿಹ್ನೆಗಳು ಮತ್ತು ಸಂಚಾರ ನಿಯಮಗಳ ಬಗ್ಗೆ ಅವರ ಜ್ಞಾನವನ್ನು ನಿರ್ಣಯಿಸಲು ಸಮೀಕ್ಷೆಯನ್ನು ನಡೆಸಲಾಯಿತು....

Read more

ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರಿಂದ ಕೆರೆಗಳಿಗೆ ಭೇಟಿ

ದೇಶದ ಪ್ರತಿ ಜಿಲ್ಲೆಯಲ್ಲಿ ೭೫ ಅಮೃತ ಸರೋವರಗಳನ್ನು ರಚಿಸುವ ಕೇಂದ್ರ ಸರ್ಕಾರದ ಉಪಕ್ರಮದ ಭಾಗವಾಗಿ ಕೇಂದ್ರ ರಾಜ್ಯ ಖಾತೆಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನ ಮೂರು ಕೆರೆಗಳಿಗೆ ಭೇಟಿ ನೀಡಿದರು. ನಮ್ಮ ಬೆಂಗಳೂರು ಪ್ರತಿಷ್ಠಾನವು ಈ ಹಿಂದೆ ವ್ಯಾಪಕವಾಗಿ ಕಾಮಗಾರಿ ಕೈಗೊಂಡಿರುವ ಕೆಂಪಾಂಬುಧಿ, ಗುಬ್ಬಲಾಳ ಮತ್ತು ಮೇಸ್ತ್ರಿಪಾಳ್ಯ ಕೆರೆಗಳಿಗೆ ಭೇಟಿ ನೀಡಿದ ಅವರು, ಈ ಕೆರೆಗಳ ಪುನಶ್ಚೇತನ ಮತ್ತು ಸಂರಕ್ಷಣೆಗೆ ಕ್ರಿಯಾ ಯೋಜನೆ ಸಲ್ಲಿಸುವಂತೆ ಬಿಬಿಎಂಪಿಗೆ ತಿಳಿಸಿದರು....

Read more

ನೀರನ್ನು ಉಳಿಸಿ, ಜೀವಗಳನ್ನು ಉಳಿಸಿ ಅಭಿಯಾನ

ನಮ್ಮ ಬೆಂಗಳೂರು ಪ್ರತಿಷ್ಠಾನ ದೊಮ್ಮಲೂರು ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ೧೬ನೇ ಏಪ್ರಿಲ್ ೨೦೨೨ ರಂದು ದೊಮ್ಮಲೂರಿನಲ್ಲಿ “ಜಲ ಉಳಿಸಿ, ಜೀವ ಉಳಿಸಿ” ಅಭಿಯಾನವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಅಂಗವಾಗಿ ಜಲ ಸಂರಕ್ಷಣೆ ಹಾಗೂ ಪ್ರಾಣಿ, ಪಕ್ಷಿಗಳಿಗೆ ನೀರು ಒದಗಿಸುವ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು....

Read more

ಅಮೃತ್‌ಹಳ್ಳಿಯಲ್ಲಿ ಮಾಸ್ಕ್ ಧರಿಸುವುದರ ಬಗ್ಗೆ ಅಭಿಯಾನ

ಬಿಬಿಎಂಪಿ ಮಾರ್ಷಲ್‌ಗಳು, ಉತ್ತರ ಬೆಂಗಳೂರು ಪೋಸ್ಟ್ ಆರ್‌ಡಬ್ಲ್ಯೂಎಗಳು ಮತ್ತು ನಾಗರಿಕ ಸ್ವಯಂಸೇವಕರ ಸಹಯೋಗದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಅಮೃತಹಳ್ಳಿಯಲ್ಲಿ ಮಾಸ್ಕ್ ಧರಿಸಿ ಜಾಗೃತಿ ಅಭಿಯಾನ. ಚಿತ್ರಗಳು:...

Read more

ಬನ್ನೇರುಘಟ್ಟ ಇ.ಎಸ್.ಝೆಡ್ ಅಧಿಸೂಚನೆ ವಿರುದ್ಧ ನಮ್ಮ ಬೆಂಗಳೂರು ಫೌಂಡೇಶನ್ ಪ್ರತಿಭಟನೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಬೆಂಗಳೂರಿನ ಜನಜೀವನದಲ್ಲಿ ಹಲವಾರು ಕಾರಣಗಳಿಂದ ಮಹತ್ವದ ಪಾತ್ರವಹಿಸಿದೆ. ಇದು ಕೇವಲ ವನ್ಯಪ್ರಾಣಿಗಳಿಗೆ ಮಾತ್ರ ಆಶ್ರಯತಾಣವಾಗಿ ಇರುವುದಲ್ಲದೆ, ಬೆಂಗಳೂರು ನಗರಕ್ಕೆ ಅತೀ ಸಾಮಿಪ್ಯದಲ್ಲಿರುವ ಹಚ್ಚಹಸಿರಿನ ಪ್ರದೇಶಗಳಲ್ಲಿ ಪ್ರಮುಖವಾದುದಾಗಿದೆ. ಇದು ಇಲ್ಲಿನ ಜೀವ ವೈವಿದ್ಯತೆಯ ಸಮತೋಲನದೊಂದಿಗೆ, ಭೂ ತಾಪಮಾನವನ್ನು ಸರಿದೂಗಿಸಿ ಪರಿಸರಕ್ಕೆ ಉತ್ತಮ ಆಮ್ಲಜನಕವನ್ನು ಹೊರಸೂಸಿ ಬೆಂಗಳೂರಿನ ಜನಜೀವನಲ್ಲಿ ಆರೋಗ್ಯದ ಗುಣಮಟ್ಟವನ್ನು ಬಲಪಡಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ, ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ…...

Read more

ಮಕ್ಕಳ ಕೆರೆ ಹಬ್ಬ

ಮಕ್ಕಳನ್ನು ತಮ್ಮ ಬಡಾವಣೆಗಳ ಸರಹದ್ದಿನಲ್ಲಿರುವ ಕೆರೆಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ, ಕೆರೆಗಳ ಶುಚಿತ್ವ ಕಾಪಾಡಿಕೊಂಡು ಅದನ್ನು ಸದಾ ಜೀವಜಲಮೂಲವಾಗಿ ಉಳಿಸಿಕೊಳ್ಳುವಲ್ಲಿ ತಾವೂ ಪಾಲುದಾರರಾಗಲು ಪ್ರೇರೇಪಿಸುವುದೇ ಈ ಮಕ್ಕಳ ಕೆರೆ ಹಬ್ಬ ಆಚರಣೆಯ ಮೂಲ ದ್ಯೇಯೋದ್ದೇಶವಾಗಿದೆ. “ನಮ್ಮ ಬೆಂಗಳೂರು ಫೌಂಡೇಶನ್ ಈ ಮಕ್ಕಳ ಕೆರೆ ಹಬ್ಬವನ್ನು ಫೆಬ್ರವರಿ 2020 ರಿಂದ ಒಂದು ವರ್ಷಗಳ ಕಾಲ ಆಚರಿಸಲು ಉದ್ದೇಶಿಸಿದ್ದು, ಇದರಲ್ಲಿ ಹತ್ತು ಕೆರೆಗಳನ್ನು ಸಂಪೂರ್ಣ ಶುಚಿಗೊಳಿಸಿ ಅದರ ಜವಾಬ್ದಾರಿಯನ್ನು ಮಕ್ಕಳೇ ಹೊರುವಂತಹಾ ವಾತಾವರಣ ನಿರ್ಮಾಣ…...

Read more

ಹುಳಿಮಾವು ಕೆರೆಗೆ ಭೇಟಿ

ನಮ್ಮ ಬೆಂಗಳೂರು ಫೌಂಡೇಶನ್, ಹುಳಿಮಾವು ಕೆರೆ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಹುಳಿಮಾವು ಕೆರೆ ತರಂಗ ಸಂಸ್ಥೆಯ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಕೆರೆಗಳನ್ನು ಕಸ ಹಾಕಿ ಕಲುಷಿತಗೊಳಿಸಿರುವುದು ಹಾಗೂ ಮಣ್ಣು ಹಾಕಿ ಅತಿಕ್ರಮಣ ಮಾಡಿರುವುದನ್ನು ಸ್ವತಃ ಪರಿಶೀಲಿಸಿ, ಈ ವಿಚಾರವನ್ನು ನವೆಂಬರ್ 25, 2019 ರಂದು ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದು ಕೆರೆಯ ಸಂರಕ್ಷಣೆಯಲ್ಲಿ ಬದ್ಧತೆಯನ್ನು ತೋರಿಸುವುದರೊಂದಿಗೆ, ಇದರಿಂದ ಬಾಧಿತರಾದ ಸ್ಥಳೀಯ ನಿವಾಸಿಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿತು. ಬೆಂಗಳೂರಿನಲ್ಲಿ…...

Read more

ಆರ್‍ಎಂಪಿ 2031: ಅಸಾಂವಿಧಾನಿಕ, ಲೋಪಗಳ ಸಾಗರ, ದೋಷಪೂರಿತ ಫಲಿತಾಂಶ

ಜನವರಿ 23, 2018ರಂದು ನಮ್ಮ ಬೆಂಗಳೂರು ಪ್ರತಿಷ್ಠಾನವು ಪುನರ್‍ವಿಮರ್ಶಿತ ಮಾಸ್ಟರ್ ಯೋಜನೆಯ ಕರಡಿಗೆ ತನ್ನ ಆಕ್ಷೇಪಗಳನ್ನು ಸಲ್ಲಿಸಿತು. ಇದು ಪ್ರತಿಷ್ಠಾನವು ನಗರ ಯೋಜಕರು, ಪರಿಣತರು, ನಿವಾಸಿಗಳ ಕಲ್ಯಾಣ ಸಂಘಟನೆಗಳು ಹಾಗೂ ಆಸಕ್ತರೊಡನೆ ನಡೆಸಿದ ಸಂವಾದ, ಚರ್ಚೆಗಳ ಸರಣಿಯ ಮುಂದುವರಿದ ಭಾಗವಾಗಿತ್ತು. ಸರೋವರಗಳ ಮೂಲಕ ಹಾದುಹೋಗುವ ರಸ್ತೆಗಳು, ಸರೋವರಗಳನ್ನು ತಪ್ಪಾಗಿ ಹೆಸರಿಸಿರುವುದು, ರಸ್ತೆಗಳ ಅಳತೆ ತಪ್ಪಾಗಿ ನಮೂದಿಸಿರುವುದು, ಸಾರ್ವಜನಿಕ ಸ್ಥಳಗಳು ಮತ್ತು ಜಲಾಶಯಗಳು ನಾಪತ್ತೆಯಾಗಿರುವುದು ಹಾಗೂ ಚರಂಡಿ ವ್ಯವಸ್ಥೆಗಳನ್ನು ಅಸ್ಪಷ್ಟವಾಗಿ ಗುರುತಿಸಿರುವುದು…...

Read more