ಕಳೆದ ಕೆಲವು ದಶಕಗಳಲ್ಲಿ, ಬೆಂಗಳೂರು ಶಾಂತವಾದ ‘ಉದ್ಯಾನ ನಗರ’ದಿಂದ ಗಲಭೆಯ‘ ಸಿಲಿಕಾನ್ ವ್ಯಾಲಿ’ಗೆ ಬದಲಾಗುವ ಮೂಲಕ ಒಂದು ಬೆಲೆತೆತ್ತಿದೆ.ಿದರ ಪರಿಣಾಮ ಜೀವನಕ್ಕೆ ಕಷ್ಟವಾಗುವ ಹಂತಕ್ಕೆ ತಲುಪಿಸಿದೆ. ಹೀಗಾಗಿ, ನಮ್ಮ ಭವಿಷ್ಯಕ್ಕಾಗಿ ಕಾರ್ಯಸಾಧ್ಯವಾದ ಪರಿಹಾರಗಳನ್ನು ತೊಡಗಿಸಿಕೊಳ್ಳಲು ಮತ್ತು ಉದ್ದೇಶಪೂರ್ವಕವಾಗಿ ಜವಾಬ್ದಾರಿಯುತ ನಾಗರಿಕರಾಗಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ. .

ಸಿಟಿ ಸ್ಕೇಪ್ಸ್ – # ರಿಕ್ಲೈಮಿಂಗ್ ಬೆಂಗಳೂರು – ಸಂಶೋಧಕರು, ನಿರ್ವಾಹಕರು, ತಜ್ಞರು ಮತ್ತು ನಾಗರಿಕರನ್ನು ಒಂದೇ ಸೂರಿನಡಿ ಒಟ್ಟುಗೂಡಿಸಿ ನಗರವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಸುಸ್ಥಿರ ಪರಿಹಾರಗಳನ್ನು ತಲುಪಲು ನಮ್ಮ ಬೆಂಗಳೂರು ಪ್ರತಿಷ್ಠಾನವು ಸ್ವರಾಜ್ಯದೊಂದಿಗೆ ಕೈಜೋಡಿಸಿರುವುದು ನಮಗೆ ಅತ್ಯಂತ ಸಂತಸದ ವಿಷಯವಾಗಿದೆ.

ಕಾನ್ಫರೆನ್ಸ್‌ನಲ್ಲಿ ಚರ್ಚೆಯಾದ ಸಾರಿಗೆ, ಪರಿಸರದಿಂದ ರಾಜಕೀಯದವರೆಗಿನ ಹಲವಾರು ನಾಗರಿಕ ವಿಷಯಗಳು ಬೆಂಗಳೂರಿಗೆ ವಿಷನ್ 2030 ಅನ್ನು ಅಭಿವೃದ್ಧಿಪಡಿಸಿದವು.

ಪ್ರಮುಖ ಭಾಷಣಕಾರರು ಹೇಳಿದ್ದನ್ನು ಓದಲು ಕ್ಲಿಕ್ ಮಾಡಿ

ಈವೆಂಟ್‌ನ ಫೋಟೋಗಳು