nbf@namma-bengaluru.org
9591143888

ದಿನಸಿ ಕಿಟ್

AVAS ಸಹಯೋಗದಲ್ಲಿ ಹಳೇ ಬೈಯಪ್ಪನಹಳ್ಳಿಯ ಅಂಬೇಡ್ಕರ್ ನಗರದ ನಿವಾಸಿಗಳಿಗೆ ೬೦೦ ದಿನಸಿ ಕಿಟ್‌ಗಳ ವಿತರಣೆ.

#BengaluruFightsCorona ಅಭಿಯಾನದ ಭಾಗವಾಗಿ, ನಮ್ಮ ಬೆಂಗಳೂರು ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ  ಶ್ರೀ ರಾಜೀವ್ ಚಂದ್ರಶೇಖರ್ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನ, ಬಿಜೆಪಿ ಕಾನೂನು ಘಟಕದ ಕಾರ್ಯಕರ್ತರಿಗೆ ೧೫೦ ದಿನಸಿ ಕಿಟ್‌ಗಳನ್ನು ವಿತರಿಸಿದರು.

ಚಿತ್ರಗಳು:

Post a comment