nbf@namma-bengaluru.org
9591143888

Blog

ತೆರೆದ ಕಾಲುವೆ ಪಿಐಎಲ್

9 ವರ್ಷ ವಯಸ್ಸಿನ ಗೀತಾ ಲಕ್ಷ್ಮಿ ಎಂಬ ಬಾಲಕಿ ತೆರೆದ ಚರಂಡಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವುದನ್ನು ಪ್ರಶ್ನಿಸಿ, ರಾಜ್ಯದ ಅಂಗ ಸಂಸ್ಥೆಗಳಲ್ಲಿ ಉತ್ತರದಾಯಿತ್ವದ ಕೊರತೆಯಿದೆ ಎಂದು ದೂರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಸಂಸದ ರಾಜೀವ್ ಚಂದ್ರಶೇಖರ್ ಅಕ್ಟೋಬರ್ 9,2014ರಂದು ರಿಟ್ ಅರ್ಜಿ ದಾಖಲಿಸಿದರು. ನಾಗರಿಕ ಸೇವೆಗಳು ಎಂದರೆ ಮಳೆ ನೀರು ಚರಂಡಿ ಹಾಗೂ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ನಾಗರಿಕರ ರಕ್ಷಣೆ ಹಾಗೂ ಸುರಕ್ಷತೆಗೆ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿಯ ಆಯುಕ್ತರು…...

Read more

ಸಾರ್ವಜನಿಕ ಭೂಮಿ ಒತ್ತುವರಿ ಪಿಐಎಲ್

ಕರ್ನಾಟಕ ವಿಶೇಷವಾಗಿ ಬೆಂಗಳೂರು ಹಲವು ವರ್ಷಗಳಿಂದ ಭಾರಿ ಪ್ರಮಾಣದ ಭೂಮಿ ಒತ್ತುವರಿಯನ್ನು ಅನುಭವಿಸಿದೆ. ಇದನ್ನು ಪರಿಗಣಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನವು ಮಾರ್ಚ್ 28,2013ರಂದು ಹೈಕೋರ್ಟ್ನಲ್ಲಿ ಕರ್ನಾಟಕ ಸರ್ಕಾರದ ನಿಷ್ಕ್ರಿಯೆಯನ್ನು ಪ್ರಶ್ನಿಸಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿತು. ಪಿಐಎಲ್ ದಾಖಲಿಸಲು ಕಾರಣಗಳು 1. ಸರ್ಕಾರವು ಸಾರ್ವಜನಿಕ ಭೂಮಿಯ ಮರುಸ್ವಾಧೀನ ಹಾಗೂ ಅದರ ರಕ್ಷಣೆ ಕುರಿತ ಕಾರ್ಯಪಡೆ (ವಿ,ಬಾಲಸುಬ್ರಮಣಿಯನ್ ಅಧ್ಯಕ್ಷತೆಯದು)ಯ ವರದಿಯನ್ನು ಅಂಗೀಕರಿಸಿಲ್ಲ 2. ಕರ್ನಾಟಕರಲ್ಲಿ 11 ಲಕ್ಷ ಎಕರೆಗೂ ಅಧಿಕ ಸಾರ್ವಜನಿಕ…...

Read more