nbf@namma-bengaluru.org
9591143888

Blog

ಅಗರ – ಬೆಳ್ಳಂದೂರು ಪ್ರಕರಣ

ಈಗ ಒಂದು ದಶಕದಿಂದ, ಅಸಂಖ್ಯಾತ ಬಿಲ್ಡರ್ಗಳು ಬೆಂಗಳೂರಿನ ಕೆರೆಯ ಜಾಗವನ್ನು ಮತ್ತು ಇತರ ಸೂಕ್ಷ್ಮ ಪರಿಸರ ಜಾಗವನ್ನು ಅತಿಕ್ರಮಿಸಿದ್ದಾರೆ, ಇದರ ಪರಿಣಾಮವಾಗಿ ಅವಸಾನದಲ್ಲಿರುವ ಜಲಮೂಲಗಳ ಸಂಖ್ಯೆ ಹೆಚ್ಚಾಗುತ್ತದೆ. ಬಿಲ್ಡರ್ ಗಳು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ನಿರ್ದಯವಾಗಿ ಉಲ್ಲಂಘಿಸುತ್ತಾರೆ. ಅಂತಹ ತಪ್ಪಾದ ಬಿಲ್ಡರ್‌ಗಳ ಕೈಯಿಂದ ನಮ್ಮ ನಗರವನ್ನು ಪುನಃ ಪಡೆದುಕೊಳ್ಳುವುದು ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ. ಮೇಲಿನ ದೃಷ್ಟಿಯಿಂದ, ಎನ್ಬಿಎಫ್ , ಫಾರ್ವರ್ಡ್ ಫೌಂಡೇಶನ್,…...

Read more

ಬೆಳ್ಳಂದೂರು ಕೆರೆ ರಕ್ಷಿಸಿ ಕ್ರಿಯಾಯೋಜನೆ

ಕಳೆದ ಕೆಲವು ವರ್ಷಗಳಿಂದ “ಬೆಳ್ಳಂದೂರು ಕೆರೆ ರಕ್ಷಿಸಿ’ ಎನ್ನುವ ಕೂಗು ಆಗಾಗ ಕೇಳಿಬರುತ್ತಿದೆ. ಆದರೆ, ದುರದೃಷ್ಟವಶಾತ್ ಈ ಎಲ್ಲ ದನಿಗಳು ಮಾಲಿನ್ಯ, ವಿಷವಸ್ತುವಿನಿಂದ ತುಂಬಿದ ಹಾಗೂ ಸಾಯುತ್ತಿರುವ ಕೆರೆಯಲ್ಲಿ ಯಾವುದೇ ಬದಲಾವಣೆ ತಾರದೆ, ಕ್ರಮೇಣ ಕ್ಷೀಣವಾಗಿವೆ. ಬೆಳ್ಳಂದೂರು ಕೆರೆಯ ರಕ್ಷಣೆಗೆ ಹೋರಾಡಿದವರು ಹಾಗೂ ಕೆರೆ ಪುನರುಜ್ಜೀವಗೊಳ್ಳಲಿ ಎಂದು ಪ್ರಾರ್ಥಿಸಿದ ಇಬ್ಬರಿಗೂ ಬೆಂಗಳೂರಿನ ಈ ಅತಿ ದೊಡ್ಡ ಕೆರೆ ಹೊಸ ಜೀವ ಪಡೆಯುವ ಭರವಸೆಯಿದೆ. ಕೆರೆ ಪರಿಣತರು, ಕ್ರಿಯಾಶೀಲ ಕಾರ್ಯಕರ್ತರು ಮತ್ತು…...

Read more

ಕೋರಿದ ಮಾಹಿತಿ: ವರ್ತೂರ್ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸಗಳಿಗೆ ಮಂಜೂರಾದ ಮೊತ್ತ

ಸ್ವೀಕರಿಸಿದ ಮಾಹಿತಿ: 975 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಅದರಲ್ಲಿ 350 ಲಕ್ಷ ರೂ. ಗಳನ್ನು ಖರ್ಚು ಮಾಡಲಾಗಿದೆ....

Read more

ಕೋರಿದ ಮಾಹಿತಿ: ವರ್ತೂರ್ ವಾರ್ಡ್‌ನಲ್ಲಿ ಜನಸ್ಪಂದನಾ ಸಭೆಯ ವಿವರಗಳು

ಸ್ವೀಕರಿಸಿದ ಮಾಹಿತಿ: ಯಾವುದೇ ಸಭೆಗಳನ್ನು ನಡೆಸಿಯೇ ಇಲ್ಲ...

Read more

ಕೋರಿದ ಮಾಹಿತಿ: ಉತ್ತರಹಳ್ಳಿ ವಾರ್ಡ್ ಆದಾಯದ ವಿವರಗಳು

ಪಡೆದ ಮಾಹಿತಿ: ತೆರಿಗೆ ಮೂಲಗಳಿಂದ 21,00,33,456 ರೂ. ಆದಾಯ ಸಂಗ್ರಹ...

Read more

ಕೋರಿದ ಮಾಹಿತಿ: ಕತ್ರಿಗುಪ್ಪೆ ವಾರ್ಡ್‌ನಲ್ಲಿ ಸರ್ಕಾರಿ ಭೂಮಿ ಮತ್ತು ಅತಿಕ್ರಮಣ ವಿವರಗಳು

ಪಡೆದ ಮಾಹಿತಿ: ಕೆಳಗೆ ಲಗತ್ತಿಸಲಾದ ಕಡತದಲ್ಲಿ 10 ಜಮೀನುಗಳ ವಿವರಗಳು ಲಭ್ಯವಿದೆ....

Read more

ಕೋರಿದ ಮಾಹಿತಿ: ವರ್ತೂರ್ ವಾರ್ಡ್‌ನ ಕೆರೆ ವಿವರಗಳು

ಪಡೆದ ಮಾಹಿತಿ: ಕೆರೆಯ ನೀರಿನ ಸ್ಥಿತಿ, ಅತಿಕ್ರಮಣಗಳ ಸಂಖ್ಯೆ ಮತ್ತು ಅತಿಕ್ರಮಣದಾರರ ವಿರುದ್ಧ ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ನೀಡಿಲ್ಲ…...

Read more

ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಯೋಜನೆ

ಬೆಂಗಳೂರು ಏಷ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪೊಲಿಸ್. 2001ರಿಂದ 2011ರ ದಶಕದಲ್ಲಿ ಬೆಳವಣಿಗೆ ಪ್ರಮಾಣ ಶೇ.45ನ್ನು ದಾಟಿದ್ದು, ಎಲ್ಲ ಕಾರಣಬದ್ಧ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿಬಿಟ್ಟಿದೆ. ಬೆಂಗಳೂರು ಈ ಪ್ರಾಂತ್ಯದ ಆರ್ಥಿಕ ಶಕ್ತಿಕೇಂದ್ರ ಮಾತ್ರವಲ್ಲದೆ, ಪೂರ್ವದ ಸಿಲಿಕಾನ್ ಕಣಿವೆ ಎಂದು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಆದರೆ, ಮೂಲಭೂತ ಸೌಲಭ್ಯದ ಅಡೆತಡೆಗಳು ಬೆಂಗಳೂರು ಮೆಟ್ರೋಪಾಲಿಟನ್ ಪ್ರಾಂತ್ಯ(ಬಿಎಂಆರ್)ದ ಒಟ್ಟಾರೆ ಬೆಳವಣಿಗೆಗೆ ಅಡಚಣೆಯುಂಟು ಮಾಡಿವೆ. ನಗರದೊಳಗಿನ ಪ್ರಮುಖ ರಸ್ತೆಗಳಲ್ಲಿನ ವಿಸ್ತಾರ ಮತ್ತು ಸಾಮಥ್ರ್ಯದ ಅನುಪಾತವು ಅಸಮತೂಕದಲ್ಲಿರುವುದು, ನಗರದಲ್ಲಿ…...

Read more

ಕೋರಿದ ಮಾಹಿತಿ: ನಾಗಪುರ ವಾರ್ಡ್‌ನಲ್ಲಿರುವ ಪೌರಕರ್ಮಿಕರ ವಿವರಗಳು

ಪಡೆದ ಮಾಹಿತಿ: ವಾರ್ಡ್‌ನಲ್ಲಿ 103 ಪೌರಕರ್ಮಿಕರು ಮತ್ತು 8 ಮೇಲ್ವಿಚಾರಕರು ಇದ್ದಾರೆ. ವಾರ್ಡ್‌ನಲ್ಲಿ ಕಸ ಸಂಗ್ರಹಣೆಗಾಗಿ 21 ವಾಹನಗಳನ್ನು ನಿಯೋಜಿಸಲಾಗಿದೆ....

Read more