nbf@namma-bengaluru.org
9591143888

Blog

ಕೋರಿದ ಮಾಹಿತಿ: ನಾಗವಾರ ವಾರ್ಡ್‌ನಲ್ಲಿ ಜನಸ್ಪಂದನಾ ಸಭೆ ವಿವರಗಳು

ಸ್ವೀಕರಿಸಿದ ಮಾಹಿತಿ: ವಾರ್ಡ್‌ನಲ್ಲಿ ಯಾವುದೇ ಸಭೆಗಳನ್ನು ನಡೆಸಲಾಗಿಲ್ಲ....

Read more

ಬಿಬಿಎಂಪಿ ಹಣಕಾಸು: ಸಿಎಜಿ ಆಡಿಟ್ ಕೋರಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಕೆಯಲ್ಲಿ(ಬಿಬಿಎಂಪಿ) ಸಾರ್ವಜನಿಕ ಹಣವನ್ನುದುರ್ಬಳಕೆ ಹಾಗೂ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯಿತು. ನಮ್ಮ ಬೆಂಗಳೂರು ಪ್ರತಿಷ್ಟಾನ ಹಾಗೂ ಸಂಸ್ಥಾಪಕ ಟ್ರಸ್ಟಿ ಸಂಸದ ರಾಜೀವ್ ಚಂದ್ರಶೇಖರ್ ಅವರು ಡಿಸೆಂಬರ್ 19, 2015 ರಂದು ಕರ್ನಾಟಕ ಹೈಕೋರ್ಟಿನಲ್ಲಿ 2011-12ರ ಹಣಕಾಸು ವರ್ಷಗಳಲ್ಲಿ ಲೆಕ್ಕ ಪರಿಶೋಧಕ(ಸಿಎಜಿ) ಬಿಬಿಎಂಪಿ ಹಣಕಾಸು ವಿಭಾಗದಲ್ಲಿ 2012-13; 2013-14 ಮತ್ತು 2014-15ರಲ್ಲಿ ಸಮಯ-ಪರಿಮಿತಿ ಲೆಕ್ಕಪರಿಶೋಧನೆಗೆ ನಿರ್ದೇಶನ ನೀಡುವುದಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದರು. ಸಾರ್ವಜನಿಕ ಹಿತಾಸಕ್ತಿ…...

Read more

ಕೋರಿದ ಮಾಹಿತಿ: ನಾಗವಾರ ವಾರ್ಡ್‌ನ ವಿವರಗಳು

ಪಡೆದ ಮಾಹಿತಿ: ವಾರ್ಡ್‌ನಲ್ಲಿ 34,574 ಜನರಿದ್ದಾರೆ. 19 ಉದ್ಯಾನವನಗಳು, 8,667 ಕುಟುಂಬಗಳಿವೆ....

Read more

ಕೋರಿದ ಮಾಹಿತಿ: ಶೆಟ್ಟಿಹಳ್ಳಿ ವಾರ್ಡ್‌ನಲ್ಲಿರುವ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳ (ಡಿಡಬ್ಲ್ಯೂಸಿಸಿ) ವಿವರಗಳು

ಸ್ವೀಕರಿಸಿದ ಮಾಹಿತಿ: ವಾರ್ಡ್‌ನಲ್ಲಿ 10 ಟನ್‌ಗಳಷ್ಟು ಸಾಮರ್ಥ್ಯವಿರುವ ಒಂದು DWCC ಇದೆ. ಯಶವಂತಪುರದ ನವ ಚೈತನ್ಯ ಫೌಂಡೇಶನ್ ಈ ವಾರ್ಡ್‌ನಲ್ಲಿ DWCCಯನ್ನು ನಿರ್ವಹಿಸುತ್ತಿದೆ. ವಾರ್ಡ್‌ನಲ್ಲಿ ಬಯೋಮೆಥನೇಷನ್ ಪ್ಲಾಂಟ್ ಇಲ್ಲ....

Read more

ಕೋರಿದ ಮಾಹಿತಿ: ಶೆಟ್ಟಿಹಳ್ಳಿ ವಾರ್ಡ್‌ನ ಪೌರಕರ್ಮಿಕರ ವಿವರಗಳು

ಪಡೆದ ಮಾಹಿತಿ: ಕೃಷ್ಣ, ಚಂದ್ರಶೇಖರ್ ಮತ್ತು ಸಿದ್ದರಾಜು ವಾರ್ಡ್‌ನ ಮೇಲ್ವಿಚಾರಕರು. ಕಸ ಸಂಗ್ರಹಕ್ಕಾಗಿ 20 ವಾಹನಗಳನ್ನು ನಿಯೋಜಿಸಲಾಗಿದೆ....

Read more

ಕೋರಿದ ಮಾಹಿತಿ: ನಾಗಪುರ ವಾರ್ಡ್‌ನಲ್ಲಿ ಸರ್ಕಾರಿ ಜಮೀನುಗಳು ಮತ್ತು ಅತಿಕ್ರಮಣ ವಿವರಗಳು

ಪಡೆದ ಮಾಹಿತಿ: ಕೆಳಗೆ ಲಗತ್ತಿಸಲಾದ ಕಡತದಲ್ಲಿ 7 ಜಮೀನುಗಳ ವಿವರಗಳು ಲಭ್ಯವಿದೆ....

Read more

ಕೋರಿದ ಮಾಹಿತಿ: ಬಾಣಸವಾಡಿ ವಾರ್ಡ್ ಆದಾಯದ ವಿವರಗಳು

ಪಡೆದ ಮಾಹಿತಿ: ಒಟ್ಟು ಆದಾಯ ರೂ 34, 07, 004 ಸಂಗ್ರಹ.LETTERS: ಪತ್ರಗಳು...

Read more

ಕೋರಿದ ಮಾಹಿತಿ: ಬಾಣಸವಾಡಿ ವಾರ್ಡ್‌ನಲ್ಲಿ ಘನತ್ಯಾಜ್ಯ ನಿರ್ವಹಣೆಯ ವಿವರಗಳು

ಸ್ವೀಕರಿಸಿದ ಮಾಹಿತಿ: ವಾರ್ಡ್‌ನಲ್ಲಿ ಪ್ರತಿದಿನ 500-600 ಕೆಜಿ ಒಣ ತ್ಯಾಜ್ಯ, 22-23 ಟನ್ ಆರ್ದ್ರ ತ್ಯಾಜ್ಯ, 13-15 ಟನ್ ಮಿಶ್ರ ತ್ಯಾಜ್ಯ ಮತ್ತು 6-7 ಟನ್ ಇತರ ತ್ಯಾಜ್ಯವನ್ನು ಉತ್ಪಾದನೆಯಾಗುತ್ತದೆ. ವಾರ್ಡ್‌ನಿಂದ 70 ಕಿ.ಮೀ ದೂರದಲ್ಲಿರುವ ಟೆರ್ರಾ ಫಾರ್ಮ್‌ನಲ್ಲಿ ಕಸವನ್ನು ವಿಲೇವಾರಿ ಮಾಡಲಾಗುತ್ತದೆ....

Read more

ಅಕ್ರಮ ಸಕ್ರಮ ಯೋಜನೆ ಪ್ರಕರಣ

ಅಕ್ರಮ ಕಟ್ಟಡಗಳು ಕೇವಲ ನಮ್ಮ ನಗರಕ್ಕೆ ಮಾತ್ರಲ್ಲದೆ ನಮ್ಮ ದೇಶಕ್ಕೂ ಸಹ ಬೇಸರ ತಂದೊಡ್ಡಿದೆ. ವೇಗವಾಗಿ ಬೆಳೆಯುತ್ತಿರುವ ನಗರ ಜನಸಂಖ್ಯೆಯೊಂದಿಗೆ ಪಟ್ಟಣದಾದ್ಯಂತ ವಸತಿ ಆಯ್ಕೆಗಳ ಬೇಡಿಕೆ ಏರಿಕೆಯಾಗುತ್ತಲೆಯಿವೆ. ಬೆಂಗಳೂರಿನಲ್ಲೂ ಕೂಡ ಭಾರತದ ಮೆಟ್ರೋಪಾಲಿಟಿನ್ ನಗರಗಳ ರೀತಿಯಲ್ಲಿ ರಿಯಲ್‌ ಎಸ್ಟೇಟ್ ವಲಯದಲ್ಲಿ ಕಾನೂನುಬಾಹಿರ ಕಟ್ಟಡಗಳಿಗೆ ನಿಯಂತ್ರಣತೆಯನ್ನೂ ಮೀರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಅನೇಕ ಬಿಲ್ಡರ್‌ಗಳು ತಮ್ಮ ಕಟ್ಟಡಗಳನ್ನು ಕಾನೂನು ನಿಯಮಗಳನ್ನು ಮೀರಿ ನಿರ್ಮಿಸುತ್ತಿದ್ದಾರೆ. ಮೇಲಿನ ದೃಷ್ಟಿಯನ್ನು ಗಮನಿಸಿಕೊಂಡು, ಕರ್ನಾಟಕ ರಾಜ್ಯ ಸರ್ಕಾರ ಅನಧೀಕೃತ…...

Read more